ದೃಷ್ಠಿ:
ರಾಷ್ಟçಕ್ಕಾಗಿ ಕೆಲಸ ಮಾಡುವ ಶೃದ್ಧೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ರಾಷ್ಟಿಯ ಸೇವಾ ಯೋಜನೆ ಮುಖಾಂತರ ಯುವಕರನ್ನು ಬೆಳೆಸುವುದು.
ರಾಷ್ಟçಕ್ಕಾಗಿ ಕೆಲಸ ಮಾಡುವ ಶೃದ್ಧೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ರಾಷ್ಟಿಯ ಸೇವಾ ಯೋಜನೆ ಮುಖಾಂತರ ಯುವಕರನ್ನು ಬೆಳೆಸುವುದು.
ರಾಷ್ಟಿçÃಯ ಸೇವಾ ಯೋಜನೆಯು ಯುವಕರನ್ನು ಸಮುದಾಯದ ಪ್ರೇರೇಪಿಸುವಂತೆ ಮಾಡುವ ಉದ್ದೇಶದಿಂದ ‘’ನನಗಲ್ಲ ನಿನಗಾಗಿ ‘’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ರಾಷ್ಟಿಯ ಸೇವಾ ಯೋಜನೆಯು ಭಾರತ ಸರ್ಕಾರದಡಿಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಸಮಾಜ ಕಲ್ಯಾಣದ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಚಿಂತನೆ ಬೆಳೆಸುವ ದಿಶೆಯಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿ ೨೦೧೧-೧೨ನೇ ಸಾಲಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ಕೋಶವನ್ನು ಸ್ಥಾಪಿಸಲಾಯಿತು.
ರಾಷ್ಟಿçÃಯ ಸೇವಾ ಯೋಜನೆ ಕೋಶ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105
:೯೪೮೩೫೯೩೩೨೩